Browsing Category

News

i5Kannada Provides latest News from Bengaluru, Karnataka, India and around the world. Get News alerts in Kannada Language

LPG ಬೆಲೆ ಕಡಿಮೆಗೊಳಿಸಿದ ನಂತರ ದೀಪಾವಳಿಯ ಮುಂಚೆಯೇ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಲು ನಿರ್ಧರಿಸಿದ ಕೇಂದ್ರ…

ಇತ್ತೀಚೆಗಷ್ಟೇ ಸರ್ಕಾರ ಎಲ್‌ಪಿಜಿ (LPG) ಬೆಲೆ ಇಳಿಕೆ ಮಾಡಿ ದೊಡ್ಡ ರಿಲೀಫ್ ನೀಡಿದೆ. ಇದೀಗ ಇದಾದ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ದೀಪಾವಳಿಯ (Dipawali) ಆಸುಪಾಸಿನಲ್ಲಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ (Petrol…

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡೆಂಗ್ಯೂ ಜ್ವರ, ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಆದೇಶ

ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಡೆಂಗ್ಯೂ ಜ್ವರ (Dengue fever) ತಡೆಗಟ್ಟಲು ಆರೋಗ್ಯ ಸಚಿವ ದಿನೇಶ್ ಕುಂದೂರಾವ್ ಅವರು ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ಹರಡದಂತೆ ತಡೆಯಲು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.…

ಕಾಣೆಯಾದ ಒಂದು ಬಿಸ್ಕೆಟ್‌ಗಾಗಿ ಗ್ರಾಹಕನಿಗೆ ಒಂದು ಲಕ್ಷ ರೂಪಾಯಿ ಪಾವತಿಸಿದ ಸನ್ ಫಿಸ್ಟ್ ಮಾರಿ ಲೈಟ್!

ಬಿಸ್ಕೆಟ್ ಬಾಕ್ಸ್ ನಲ್ಲಿ ಒಂದು ಕಡಿಮೆ ಬಿಸ್ಕತ್ ನೀಡಿದಕ್ಕೆ ಐಟಿಸಿ (ITC) ಕಂಪನಿಗೆ ಭಾರಿ ನಷ್ಟ ಎದುರಾಗಿದೆ. ಕೇವಲ ಒಂದು ಬಿಸ್ಕೆಟ್‌ಗೆ ಕಂಪನಿಯು ಒಂದು ಲಕ್ಷ ರೂಪಾಯಿ ದಂಡ (Fine) ಪಾವತಿಸಬೇಕಾಗಿದೆ. ಸನ್ ಫಿಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕೆಟ್ ನಲ್ಲಿ ಒಂದು ಬಿಸ್ಕತ್ ಕಾಣೆಯಾಗಿದೆ ಎಂದು…

ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಒಳ್ಳೆಯ ಅವಕಾಶ ಈಗಲೇ ಈ ಅರ್ಜಿ ಸಲ್ಲಿಸಿ

ನಮ್ಮ ದೇಶದ ಕೋಟಿಗಟ್ಟಲೆ ಯುವಕರು ಸೇನೆಗೆ ಸೇರುವ ಮೂಲಕ ದೇಶ ಸೇವೆ ಮಾಡುವ ಉತ್ಸಾಹ ಹೊಂದಿದ್ದಾರೆ. ಇವೆಲ್ಲವುಗಳಲ್ಲಿ ಭಾರತೀಯ ವಾಯುಸೇನೆಗೆ ಸೇರಲು ಮತ್ತು ಫೈಟರ್ ಜೆಟ್/ವಿಮಾನವನ್ನು ಹಾರಿಸುವ ಕನಸನ್ನು ಹೊಂದಿರುವ ಲಕ್ಷಾಂತರ ಅಭ್ಯರ್ಥಿಗಳಿದ್ದಾರೆ. ನಿಮಗೂ ಅಂತಹ ಆಸೆ, ಭಾವನೆಗಳಿದ್ದು ಭಾರತೀಯ…

ಕೆ.ಆರ್.ಎಸ್ ಡ್ಯಾಮ್ ನಲ್ಲಿ 2 ಟಿ.ಎಂ.ಸಿ. ನೀರು ಖಾಲಿಯಾಗಿದ್ದು, ಮಂಡ್ಯ ಮತ್ತು ಮೈಸೂರು ರೈತರು ತಮ್ಮ ಹೋರಾಟ…

ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲಾಗದ ಸಮಸ್ಯೆಯಾಗಿದೆ. ಕರ್ನಾಟಕದಲ್ಲಿ ಈ ವರ್ಷ ನೈಋತ್ಯ ಮುಂಗಾರು ವಿಫಲವಾದ ಕಾರಣ ತಮಿಳುನಾಡಿಗೆ 15 ದಿನಗಳ ಕಾಲ ಕಾವೇರಿಯಲ್ಲಿ ಸೆಕೆಂಡಿಗೆ 5 ಘನ ಅಡಿ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಆಯೋಗ ಕರ್ನಾಟಕ ಸರ್ಕಾರಕ್ಕೆ ಆದೇಶ…

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟು 6000 ಅಭ್ಯರ್ಥಿ ಗಳ ನೇಮಕಾತಿಗೆ ಅರ್ಜಿ ಆಹ್ವಾನ!

ಅನೇಕ ಯುವಕರ ಕನಸಿನ ಕೆಲಸ ಶೀಘ್ರದಲ್ಲೇ ನನಸಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಾವಿರಾರು ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಹಾಗಾಗಿ ಯುವಕರು ಬೇಗ ತಯಾರಿ ಆರಂಭಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಸ್ಟೇಟ್ ಬ್ಯಾಂಕ್ ಆಫ್…

Todays Gold Rate: ಮಹಿಳೆಯರಿಗೆ ರಿಲೀಫ್ ಚಿನ್ನದ ಬೆಲೆ ಸ್ಥಿರವಾಗಿದ್ದು, ಚಿನ್ನ ಖರೀದಿಗೆ ಇದು ಉತ್ತಮ ಸಮಯ

ಇಂದಿನ ಚಿನ್ನ ಬೆಳ್ಳಿ ಬೆಲೆ: ಶ್ರಾವಣ ಮಾಸದಲ್ಲಿ ಮಹಿಳೆಯರು ಚಿನ್ನ ಬೆಳ್ಳಿ ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಾರೆ. ಇದಲ್ಲದೇ ಮದುವೆ ಸೀಸನ್‌ ಆಗಿರುವುದರಿಂದ ಚಿನ್ನದ ಅಂಗಡಿಗಳು ತುಂಬಿ ತುಳುಕುತ್ತಿವೆ. ಆದರೆ, ಚಿನ್ನ, ಬೆಳ್ಳಿ ಖರೀದಿಸುವವರಿಗೆ ಕೊಂಚ ಸಮಾಧಾನ ಸಿಗಲಿದೆ. ಅಂತಾರಾಷ್ಟ್ರೀಯ…

ಕಾಫಿ ಮಾಡುವಾಗ ಸಿಲಿಂಡರ್ ಸ್ಫೋಟ, ರೈಲಿನ ಬೋಗಿಯಲ್ಲಿ ಬೆಂಕಿ 10 ಮಂದಿ ಬಲಿ, 20 ಮಂದಿ ಗಾಯಗೊಂಡಿದ್ದಾರೆ

ತಮಿಳುನಾಡಿನ ಮಧುರೈ ರೈಲು ನಿಲ್ದಾಣದಲ್ಲಿ ಶನಿವಾರ ಮುಂಜಾನೆ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದಲ್ಲಿ ಕನಿಷ್ಠ 10 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ವೇಳೆ ಇತರ 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ ಗ್ಯಾಸ್…

ಬೆಂಗಳೂರಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿಯವರಿಗೆ ಅದ್ಧೂರಿ ಸ್ವಾಗತ ನೀಡಲು ನಿರ್ಧರಿಸಿದ ಬಿಜೆಪಿ ಸರ್ಕಾರ

ಬೆಂಗಳೂರು: ಇಸ್ರೋ ವಿಜ್ಞಾನಿಗಳನ್ನು ಸನ್ಮಾನಿಸಲು ಇಂದು (ಶನಿವಾರ) ಬೆಂಗಳೂರಿಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿಯವರಿಗೆ ಅದ್ಧೂರಿ ಸ್ವಾಗತ ನೀಡಲು ಬಿಜೆಪಿ ತಯಾರಿ ನಡೆಸಿದೆ. ಕಳೆದ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿತ್ತು. ಇದರಿಂದಾಗಿ ಕರ್ನಾಟಕ ಬಿಜೆಪಿ…

ಯೂಟ್ಯೂಬ್ ವೀಕ್ಷಿಸಿ ಮನೆಯಲ್ಲೇ ಹೆರಿಗೆಯಾದ ಯುವತಿ ಸಾವು ಆಕೆಯ ಪತಿ ಬಂಧನ

ಯೂಟ್ಯೂಬ್ ನೋಡಿ ಮನೆಯಲ್ಲೇ ಹೆರಿಗೆ ಮಾಡಿಸಿ ಮಹಿಳೆ ಸಾವನ್ನಪ್ಪಿದ್ದಾರೆ. ಚೆನ್ನೈ ನ  ಕೃಷ್ಣಗಿರಿ ಪುಲಿಯಂಪಟ್ಟಿ ಮೂಲದ ಮಾದೇಶ್ ಅವರ ಪತ್ನಿ ಎಂ.ಲೋಕನಾಯಕಿ (27) ಹೆರಿಗೆ ನಂತರ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆಕೆಯ ಪತಿ ಮಾದೇಶಿ (30) ಅವರನ್ನು ಪೊಲೀಸರು ವಶಕ್ಕೆ…